ಹಳ್ಳಿ ಜೀವನ ಬಿಟ್ಟು ಸಿಟಿ ಬಸ್ ಹತ್ತಿ ಬೆಂಗಳೂರಿನಲ್ಲಿ ಬಂದು ಇಳಿದಾಗ ನಾನು ಕಂಡದ್ದು.,ಅದನ್ನು ನನ್ನ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡ್ತಾ ಇದ್ದೇನೆ.
ಕರೆಯುವರೆಲ್ಲರು , ಬೆಂಗಳೂರು
ಉದ್ಯಾನ ನಗರಿ
ಆದರೆ ಇಲ್ಲೂ ಇದೆ ಬೇಜಾನ್
ಕೊಳೆಗೇರಿ
ಹಾಗೇ ಹಳ್ಳಿಜನರ ರೀತಿ ನೀತಿ,ಉಡುಗೆ ತೊಡುಗೆ ನೋಡಿದ ನನಗೆ ಅನಿಸಿದ್ದು,
ಇಲ್ಲಿನ ಯುವತಿಯರಿಗೆ
ತುಂಡು ಬಟ್ಟೆಯೇ ಇಷ್ಟ
ಎಸ್ಟ್ ಎಂದರೆ
ಟೈಲೋರ್ಗೆ ಟೆಪೆ ನಲ್ಲಿ ಅಳೆಯಲೂ ಕಷ್ಟ
ಅದನ್ನೇ ಕೃಷಿ ಕೆಲಸಕ್ಕೆ ಹೋಲಿಸಿದಲ್ಲಿ
ತುರುಕುವರು ತಮ್ಮನ್ನು
ಬಟ್ಟೆ ಯೊಳಗೆ
ತುಂಬುವಂತೆ ಧಾನ್ಯ ವನ್ನು
ಕಣಜದ ಒಳಗೆ ................
No comments:
Post a Comment