Search This Blog

Wednesday, July 27, 2011

ಮಾದರಿ

ಹೇಳುತ್ತಿದ್ದರು ಮೊದಲು ಅಭಿವ್ರುದ್ಧಿಯಲ್ಲಿ
ನಮಗೆ ಮೋದಿಯೇ ಮಾದರಿ
ಆದರೆ ಮಾಡಿದರು ಸ್ವ- ಅಬಿವೃದ್ಧಿ
ರಾಜ್ಯದ ಅದಿರು ಮಾರಿ

ರಾಜಕೀಯ

ನಮ್ಮ ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿಗೆ
ಲೋಕಾಯುಕ್ತ ವರದಿಯೇ ಕಾರಣ
ನಮ್ಮವರು ಮಾಡಿದ್ದು ಬರೀ
ಹಗರಣ ಹಗರಣ ಹಗರಣ