"ಕೃಷ್ಣಾರ್ಪಣ"
ಕೃಷ್ಣನಿಗಲ್ಲ ಇದು ಕೃಷ್ಣನ ಅರ್ಪಣೆ
Search This Blog
Wednesday, July 27, 2011
ಮಾದರಿ
ಹೇಳುತ್ತಿದ್ದರು ಮೊದಲು ಅಭಿವ್ರುದ್ಧಿಯಲ್ಲಿ
ನಮಗೆ ಮೋದಿಯೇ ಮಾದರಿ
ಆದರೆ ಮಾಡಿದರು ಸ್ವ- ಅಬಿವೃದ್ಧಿ
ರಾಜ್ಯದ ಅದಿರು ಮಾರಿ
ರಾಜಕೀಯ
ನಮ್ಮ ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿಗೆ
ಲೋಕಾಯುಕ್ತ ವರದಿಯೇ ಕಾರಣ
ನಮ್ಮವರು ಮಾಡಿದ್ದು ಬರೀ
ಹಗರಣ ಹಗರಣ ಹಗರಣ
Newer Posts
Older Posts
Home
Subscribe to:
Posts (Atom)